ಪೋಸ್ಟ್‌ಗಳು

ಪಂಚವಾರ್ಷಿಕ ಯೋಜನೆಗಳು

 ಪಂಚವಾರ್ಷಿಕ ಯೋಜನೆಗಳು ಯೋಜನಾ ಆಯೋಗ ಅಧ್ಯಕ್ಷರು - ಜವಾಹರಲಾಲ್ ನೆಹರೂ ಉಪಾಧ್ಯಕ್ಷರು - ಗುಲ್ಜಾರಿಲಾಲ್ ನಂದಾ ಕಾರ್ಯದರ್ಶಿ - ವಿಷ್ಣು ಸಹಾಯ್ ಹೆಚ್ಚುವರಿ ಕಾರ್ಯದರ್ಶಿ - ತ್ರಿಲೋಕ್ ಸಿಂಗ್   ಸದಸ್ಯರು - ಮೊರಾರ್ಜಿ ದೇಸಾಯಿ, ವಿ.ಕೆ ಕೃಷ್ಣ ಮೆನನ್, ಸಿ.ಎಂ ತ್ರಿವೇದಿ, ಶ್ರೀರಾಮ್ ನಾರಾಯಣ, ಟಿ.ಎನ್ ಸಿಂಗ್, ಎ.ಎನ್ ಖೋಸ್ಲಾ, ಪಿ.ಸಿ ಮಹಲ್ನೋಬಿಸ್ ಪಂಚ ವಾರ್ಷಿಕ ಯೋಜನೆಗಳು 1 ಪಂಚವಾರ್ಷಿಕ ಯೋಜನೆ - 1951-56 - ಜವಾಹರ್ ಲಾಲ್ ನೆಹರು 2 ಪಂಚವಾರ್ಷಿಕ ಯೋಜನೆ- 1956-61 - ಜವಾಹರ್ ಲಾಲ್ ನೆಹರು 3 ಪಂಚವಾರ್ಷಿಕ ಯೋಜನೆ  –  1961-66 - ಜವಾಹರ್ ಲಾಲ್ ನೆಹರು 4 ಪಂಚವಾರ್ಷಿಕ ಯೋಜನೆ  –  1969-74 -ಇಂದಿರಾ ಗಾಂದಿ 5 ಪಂಚವಾರ್ಷಿಕ ಯೋಜನೆ  –  1974-79 - ಇಂದಿರಾ ಗಾಂದಿ 6 ಪಂಚವಾರ್ಷಿಕ ಯೋಜನೆ  –  1980-85 - ಇಂದಿರಾ ಗಾಂದಿ 7 ಪಂಚವಾರ್ಷಿಕ ಯೋಜನೆ 1985-89 - ರಾಜೀವ ಗಾಂದಿ 8 ಪಂಚವಾರ್ಷಿಕ ಯೋಜನೆ  –  1992-97 - ಪಿ.ವಿ. ನರಸಿಂಹರಾವ್ 9 ಪಂಚವಾರ್ಷಿಕ ಯೋಜನೆ  –  1997-2002 - ಅಟಲ್ ಬಿಹಾರಿ ವಾಜಪೇಯಿ 10 ಪಂಚವಾರ್ಷಿಕ ಯೋಜನೆ  –  2002-07 - ಅಟಲ್ ಬಿಹಾರಿ ವಾಜಪೇಯಿ 11 ಪಂಚವಾರ್ಷಿಕ ಯೋಜನೆ - 2007-12 - ಡಾ. ಮನಮೋಹನ ಸಿಂಗ್ 12 ಪಂಚವಾರ್ಷಿಕ ಯೋಜನೆ - 2012-17 - ಡಾ. ಮನಮೋಹನ ಸಿಂಗ್ ಒಂದನೇ ಪಂಚವಾರ್ಷಿಕ ಯೋಜನೆ (1951-1956)...

ಭಾರತದ ಪ್ರಮುಖ ಕ್ರಾಂತಿಗಳು

  ಭಾರತದ ಪ್ರಮುಖ ಕ್ರಾಂತಿಗಳು   ಹಸಿರು ಕ್ರಾಂತಿ ಹಸಿರು ಕ್ರಾಂತಿ ಎಂಬ ಪದವನ್ನು ಮೊದಲಿಗೆ ಬಳಸಿದವನು ಅಮೇರಿಕಾದ ಅಭಿವೃದ್ಧಿ ಏಜೆನ್ಸಿ ಆಡಳಿತಗಾರನಾದ ವಿಲಿಯಮ್ ಎಸ್ ಗಾಡ್. ನಾರ್ಮನ್ ಬೋರ್ಲಾಗ್ ಮೆಕ್ಸಿಕೋದಲ್ಲಿ ರಾಕ್ ಫೆಲ್ಲರ್ ಫೌಂಡೇಶನ್ ಸಂಸ್ಥೆಯ ಸಹಾಯದಿಂದ ಗೋದಿ ಬೆಳೆಯ ಮೇಲೆ ಸಂಶೋಧನೆ ಕೈಗೊಂಡು ಅತ್ಯಧಿಕ ಇಳುವರಿ ಪಡೆಯುವ ಗೋದಿ ತಳಿಯನ್ನು ಸಂಶೋಧಿಸಿದರು. ಆದ್ದರಿಂದ ಅವರನ್ನು ವಿಶ್ವದ ಹಸಿರು ಕ್ರಾಂತಿಯ ಪಿತಾಮಹ ಎನ್ನುವರು. ಬೋರ್ಲಾಗ್ ಅವರ ಕೃತಿ   ನಾರ್ಮನ್ ಬೋರ್ಲಾಗ್ ಆನ್ ವರ್ಡ್ ಹಂಗರ್ ಬೋರ್ಲಾಗ್ ಅವರಿಗೆ   1970 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಹಾಗೂ   2006 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಸ್ವತಃ ಬೋರ್ಲಾಗ್   1986 ರಿಂದ ವಿಶ್ವ ಆಹಾರ ಪ್ರಶಸ್ತಿ ನೀಡಲು ಪ್ರಾರಂಭಿಸಿದರು. ಇದನ್ನು ಆಹಾರ ಕ್ಷೇತ್ರದ ನೊಬೆಲ್   ಎನ್ನುವರು. 1969 ರಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಹಸಿರು ಕ್ರಾಂತಿಯನ್ನು ಭಾರತದಲ್ಲಿ ಪರಿಚಯಿಸಲಾಯಿತು. ಡಾ. ಎಂ.ಎಸ್ ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹಾ ಮತ್ತು ಅರ್ಥಶಾಸ್ತ್ರೀಯ ಪರಿಸರ ಶಾಸ್ತ್ರದ ಪಿತಾಮಹಾ ಎನ್ನುತ್ತಾರೆ. ರಾಕ್ಫೆಲ್ಲರ್ ಫೌಂಡೇಷನ್ ಭಾರತದಲ್ಲಿ ಹಸಿರು ಕ್ರಾಂತಿ ಜಾರಿಯಾಗಲು ಪ್ರಮುಖ ಪಾತ್ರ ವಹಿಸಿತು. ಸ್ವಾಮಿನಾಥನ್ ಅವರು   1988 ರಲ್ಲಿ ಎಂ.ಎಸ್ ಸ್ವಾಮಿನ...